ತಡಸಲೂರ ಮಳಗಲಿ ದಾನಪತ್ರ – ವೆಂಕಟಾಚಾರ್ಯರ ಹೆಸರಿನಲ್ಲಿರುವ ಕಾಗದ

ಪುಟ – ೧

ಪುಟ – ೨

 

 

 

 

 

 

 

 

 

 

 

 

 

ಲಿಪ್ಯಂತರ

वेदमूर्ति राजश्री वेंकटाचार्य बिन्न वा
सुदेवाचार्य जोशि मंगळवेडेकर वस्ति
मुरगोड स्वामिचे सेवेसि
विद्यार्थी विसाजी रघुनाथ सुभेदार प
रगणा मुरगोड साष्टांग नमस्कार विनंति एसेजे तुम्ही
ब्राह्मण सत्पात्र कुटुंब वत्सल योगक्षेम
चालवून म्हणून फार प्रकार सांगून घेतला
वरून आपल योगक्षेम पूर्ति काही जमीन
इनाम करून द्यावा असे चिंतून परगणे
मजकूर पैकी
०॥ मौजे मळगली पैकी चिगर अर्धा
०॥ मौजे तडसलूर पैकि चिगर अर्धा

एकूण एक चिगर जमीन खालसात पैकि इना
म करून देवून हे दानपत्र देवून लिहून दिले
सदरहू जमीन आपले पुत्र पौत्र वंशपरंपरा
अनभवून सरकारास कल्याण चिंतून सु

खरूप राहणे विधि दृष्टांत

ಮೋಡಿಯಲ್ಲಿನ ಮೇಲಿನ ಈ ಅರ್ಧ ಸಾಲುದಾನಪತ್ರದ ಬೆನ್ನುಪಾನಿನ ಮೇಲೆ ಮುಂದುವರೆದಿದೆ, ಅದರ ಕೆಳಗೆ ದಾನಕ್ಕೆ ಸಂಬಂಧಿಸಿದ ಸಂಸ್ಕೃತ ಶ್ಲೋಕವಿದೆ. ಅದು – ಮೂರುವರೆ ಸಾಲುಗಳಷ್ಟು ದೇವನಾಗರಿಯಲ್ಲಿದೆ, ನಂತರ ಮತ್ತೆ ಮೂರು ಸಾಲುಗಳಷ್ಟು ಮೋಡಿಯಲ್ಲಿನ ಬರಹ ಇದೆ, ಕಡೆಯ ಸಾಲಿನ ಕೊನೆಯಲ್ಲಿ ಹಳೆಯ ನಯಾ ಪೈಸೆ ಆಕಾರದಷ್ಟು ವರ್ತುಲಾಕಾರದಲ್ಲಿನ ಒಂದು ಮುದ್ರೆ / ಅಥವಾ ಆ ತರಹದ ಗುರುತೊಂದು ಇದೆ.

स्वदत्ता द्विगुणं पुण्यं परदत्तानु पालनं ॥ परदत्ता
पहारेण स्वदत्तं निष्फलं भवेत ॥१॥ स्वदत्ता दुहिता
भूमि परदत्ता सहोदरी ॥अन्नेदत्ता भवेन्नमाता यो हरे
त्रिषु संगमे ॥२॥

हे ध्यानात आणुन चालतील लिहून दिले
दानपत्र सही तारीख २९ रबिलावल  सु
खमस अशेरिन मयातैन व अल्फे हे विशेष (निशान)


ಟಿಪ್ಪಣಿಗಳು :
ರಬಿಲಾವಲ – ಅಗಸ್ಟ ತಿಂಗಳು ; ಸು –           ; ಖಮಸ – ೫  ; ಅಶೇರಿನ -೨೦ ; ಮಯಾತೈನ -೨೦೦ ; ಅಲಫೆ -೧೦೦೦ ಅರ್ಥಾತ – ೧೦೦೦ + ೨೦೦ + ೨೦ + ೫ = ೧೨೨೫.  ಇದಕ್ಕೆ ೬೦೦ ಕೂಡಿಸಿದಾಗ ಬರುವದು ಕ್ರಿ.ಶ.೧೮೨೫

ಡಾ.ಸಾವಂತ ಅವರು ಡಿಕ್ಟೇಶನ ಕೊಟ್ಟದ್ದು ೨೨-೧೦-೨೦೧೬ ಶನಿವಾರ